ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಅಧ್ಯಕ್ಷರಾದ ಮುಫ್ತಿ ಶಂಶುಲ್ ಹಕ್ ಖಾದ್ರಿ ಅಲ್ ಹಸನಿ ವಲ್ ಹುಸೈನಿ ನಿಧನ


ಬೆಂಗಳೂರು : ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯ ಅದ್ಯಕ್ಷ ಪ್ರಮುಖ ಸೂಫಿ ವರ್ಯರೂ ರಾಜ್ಯದ ಪ್ರಮುಖ ವಿದ್ವಾಂಸರೂ ಆದ ಮೌಲಾನಾ ಮುಫ್ತಿ ಶಂಶುಲ್ ಹಕ್ ಖಾದ್ರಿ ಅಲ್ ಹಸನಿ ವಲ್ ಹುಸೈನಿ  ಇದೀಗ ಇಹಲೋಕ ತ್ಯಜಿಸಿದ್ದಾರೆ .ಮಯ್ಯತ್ ಇದೀಗ ಕಾಟನ್ ಪೇಟೆ ಲಕ್ಕಡಿ ಶಾ ದರ್ಗಾ ಬಳಿಯ ಅವರ ನಿವಾಸದಲ್ಲಿದೆ.