ಮಂಡ್ಯ : ಕಾಂಗ್ರೆಸ್-
ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಶನಿವಾರ ರೈತ ಮಹಿಳೆಯರೊಂದಿಗೆ ಗದ್ದೆ ನಾಟಿಯಲ್ಲಿ ಪಾಲ್ಗೊಂಡು ಗಮನಸೆಳೆದರು.ತಂದೆ ಕುಮಾರಸ್ವಾಮಿಯಂತೆ ಭತ್ತ ನಾಟಿಗಿಳಿದರು.ಮಂಡ್ಯ ಮದ್ದೂರು ತಾಲೂಕಿನ ಆತಗೂರು ಗ್ರಾಮದಲ್ಲಿ ಪ್ರಚಾರ ನಡೆಸಿ ಸಮೀಪದಲ್ಲೇ ಇದ್ದ ರೈತ ರಾಮಣ್ಣ ಅವರ ಗದ್ದೆಗಿಳಿದು ನಾಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ' ನಾವು ರೈತರ ಮಕ್ಕಳು, ನಾವು ಗದ್ದೆಗಿಳಿಯದೆ ಇನ್ನಾರು ಇಳಿಯುಹುದು ಎಂದರು
ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಶನಿವಾರ ರೈತ ಮಹಿಳೆಯರೊಂದಿಗೆ ಗದ್ದೆ ನಾಟಿಯಲ್ಲಿ ಪಾಲ್ಗೊಂಡು ಗಮನಸೆಳೆದರು.ತಂದೆ ಕುಮಾರಸ್ವಾಮಿಯಂತೆ ಭತ್ತ ನಾಟಿಗಿಳಿದರು.ಮಂಡ್ಯ ಮದ್ದೂರು ತಾಲೂಕಿನ ಆತಗೂರು ಗ್ರಾಮದಲ್ಲಿ ಪ್ರಚಾರ ನಡೆಸಿ ಸಮೀಪದಲ್ಲೇ ಇದ್ದ ರೈತ ರಾಮಣ್ಣ ಅವರ ಗದ್ದೆಗಿಳಿದು ನಾಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ' ನಾವು ರೈತರ ಮಕ್ಕಳು, ನಾವು ಗದ್ದೆಗಿಳಿಯದೆ ಇನ್ನಾರು ಇಳಿಯುಹುದು ಎಂದರು

No comments
Post a Comment