ಕೊಡಗು ಬ್ರೇಕಿಂಗ್
* ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶಿಸಿ ಮೂವರ ದುರ್ಮರಣ
* ಕೊಡಗು ಜಿಲ್ಲೆಯ ಗೋಣಿಕೊಪ್ಪ ಸಮೀಪದ ಅರುವತೋಕ್ಲು ಗ್ರಾಮದಲ್ಲಿ ಘಟನೆ.
* ಕಾವಾಡಿ ಗ್ರಾಮದ ಧರ್ಮಜ್ಜ(50), ರವಿ(40) ಹಾಗೂ ಸತೀಶ್ (50) ಮೃತ ದುರ್ದೈವಿಗಳು
* ತೋಟದಲ್ಲಿ ತೆಂಗಿನ ಕಾಯಿ ಕೀಳುವ ಸಂದರ್ಭ ಕಬ್ಬಿಣದ ಏಣಿ ವಿದ್ಯುತ್ ತಂತುಗೆ ತಗುಲಿ ನಡೆದ ಅವಘಡ.
* ರಾಮಜನ್ಮ ಎಂಬವರ ತೋಟವನ್ನು ಲೀಸ್ ಗೆ ಪಡೆಯಲಾಗಿತ್ತು.
* ಮೂವರ ದೇಹಗಳು ಕರಲಾಗಿವೆ.
* ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
* ವೀರಾಜಪೇಟೆ ತಾಲ್ಲೂಕಿನ ಅರುವತೋಕ್ಲು ಗ್ರಾಮ
* ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶಿಸಿ ಮೂವರ ದುರ್ಮರಣ
* ಕೊಡಗು ಜಿಲ್ಲೆಯ ಗೋಣಿಕೊಪ್ಪ ಸಮೀಪದ ಅರುವತೋಕ್ಲು ಗ್ರಾಮದಲ್ಲಿ ಘಟನೆ.
* ಕಾವಾಡಿ ಗ್ರಾಮದ ಧರ್ಮಜ್ಜ(50), ರವಿ(40) ಹಾಗೂ ಸತೀಶ್ (50) ಮೃತ ದುರ್ದೈವಿಗಳು
* ತೋಟದಲ್ಲಿ ತೆಂಗಿನ ಕಾಯಿ ಕೀಳುವ ಸಂದರ್ಭ ಕಬ್ಬಿಣದ ಏಣಿ ವಿದ್ಯುತ್ ತಂತುಗೆ ತಗುಲಿ ನಡೆದ ಅವಘಡ.
* ರಾಮಜನ್ಮ ಎಂಬವರ ತೋಟವನ್ನು ಲೀಸ್ ಗೆ ಪಡೆಯಲಾಗಿತ್ತು.
* ಮೂವರ ದೇಹಗಳು ಕರಲಾಗಿವೆ.
* ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
* ವೀರಾಜಪೇಟೆ ತಾಲ್ಲೂಕಿನ ಅರುವತೋಕ್ಲು ಗ್ರಾಮ
No comments
Post a Comment