ಸೋಮವಾರಪೇಟೆ : ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಇರ್ಶಾದುಲ್ ಇಸ್ಲಾಂ ಮದರಸ ಕಲ್ಕಂದೂರು ಇದರ 1ನೇ ತರಗತಿಯಿಂದ 8ನೇ ತರಗತಿವರೆಗೆ ಊರ ದಾನಿಗಳ ಸಹಾಯದಿಂದ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬ್ ಅಬ್ದುಲ್ ಸಮದ್ ಸಖಾಫಿ , ಮುಅಲ್ಲಿಂ ಫೈಸಲ್ ಮಿಸ್ಬಾಹಿ , ಜಮಾಅತ್ ಅಧ್ಯಕ್ಷ ಇಬ್ರಾಹಿಮ್ ಟಿ ಎಂ ಹಾಜರಿದ್ದರು
No comments
Post a Comment